Breaking
Thu. Nov 6th, 2025

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಆಯ್ಕೆ. ಅಭಿನಂದಿಸಿದ ರಾಜೇಶ. ಕೋಟೆನ್ನವರ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಆಯ್ಕೆ. ಅಭಿನಂದಿಸಿದ ರಾಜೇಶ. ಕೋಟೆನ್ನವರ.
ಧಾರವಾಡ: ನೂತನವಾಗಿ ಆಯ್ಕೆಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಅವರನ್ನು ಡಾಲರ್ಸ್ ಕಾಲೋನಿಯಲ್ಲಿರುವ ಅವರ ಮನೆಗೆ ತೆರಳಿ ರಾಜೇಶ. ಕೋಟೆನ್ನವರ.ಮಾಜಿ ಅಧ್ಯಕ್ಷರು.ಕರ್ನಾಟಕ ಅರಣ್ಯ ವಸತಿ ವಿಹಾರಗಳ ಧಾಮ ಹಾಗೂ ಶರಣು ಅಂಗಡಿ ಇವರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

Related Post