ಧಾರವಾಡದ ಶಾಂತಿನಿಕೇತನ ನಗರದ ಕರಿಯಮ್ಮ ದೇವಿಗೆ ಇಂದು ಸುಮಾರು ೨೪ ಲಕ್ಷ ರೂಪಾಯಿಯ ಮೌಲ್ಯದ ೪೦ ತೊಲೆಯಿಂದ ಮಾಡಿದ ಬಂಗಾರದ ಕಿರೀಟವನ್ನು ದೇವಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎನ್. ಹೆಚ್. ಕೋನರೆಡ್ಡಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಹಾಗೂ ಟ್ರಸ್ಟಿನ ಎಲ್ಲ ಸದಸ್ಯರು ಹಾಜರಿದ್ದರು Post navigation 20 ಕಿಲೋಮೀಟರ್ ಬೆನ್ನಟ್ಟಿ ಕಳ್ಳರ ಹೆಡೆಮುರಿ ಕಟ್ಟಿದ ಕೊರಟಗೆರೆ ಪೊಲೀಸರು! “ಬಿಗ್ ಮಿಶ್ರಾ “ದವರಿಂದ ಉತ್ತರ ಕರ್ನಾಟಕದಲ್ಲಿನ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹದ ಲೋಕಾರ್ಪಣೆ