Breaking
Thu. Nov 6th, 2025

ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪೂರ್ವಭಾವಿ ಸಭೆ.

By Basavaraj Anegundi Nov 13, 2024
  1. ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪೂರ್ವಭಾವಿ ಸಭೆ.

ಬೆಳಗಾವಿ : ಭೋವಿ (ವಡ್ಡರ) ಬಂಜಾರ (ಲಂಬಾಣಿ) ಕೊರಮ- ಕೊರಚ ಸಮುದಾಯಗಳ ಮಹಾ ಒಕ್ಕೂಟ ಮತ್ತು

*ಕೊಲಂಬೋ ಮೀಸಲಾತಿ ಹೋರಾಟ ಸಮಿತಿಗಳ ನೇತೃತ್ವದಲ್ಲಿ

 

*ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಂಗಡಣೆಗೆ ಮಾನ್ಯ ಸುಪ್ರೀಂ ಕೋರ್ಟ್ ಆದೇಶಿಸಿರುವ ತೀರ್ಪನ್ನೇ ನೆಪವಾಗಿರಿಸಿಕೊಂಡು ಅವೈಜ್ಞಾನಿಕ,ಅಸಂವಿಧಾನಿಕ ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದಿನಾಂಕ: 17-11-2024 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಸರ್ಕಾರಿ ಸರ್ಕೂಟ್ ಹೌಸ್ ನಲ್ಲಿ ಹೋರಾಟದ ಸಭೆಯನ್ನು ಕರೆಯಲಾಗಿದೆ*ಇದರ ಪೂರ್ವಭಾವಿ ಸಭೆಯನ್ನು

 

* ;-ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ (ಕ್ರಾಂತಿ)( ರಿ) ಬೆಳಗಾವಿ ಜಿಲ್ಲೆ -ಧಾರವಾಡ ಜಿಲ್ಲೆ.

*ಕೊಲಂಬೋ ಮೀಸಲಾತಿ ಹೋರಾಟ ಸಮಿತಿ, ಬೆಂಗಳೂರು.* ಇವರು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ನಡೆಸಿದರು. ಈ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಹಿರೇಮನಿ ಬಸ್ಸು ಬಂಡಿ ವಡ್ಡರ್ ರಾಮಚಂದ್ರ.ಸುನಿಲ್ ದೋತ್ರೆ ಸಂಜಯ್ ವಡ್ಡರ್ ರಮೇಶ್ ಶ್ರೀನಿವಾಸ್ ಅವರಹಳ್ಳಿ. ನರಸಪ್ಪ ಬಾದಾಮಿ. ಗಣಪತಿ.ಸೇರಿದಂತೆ ಮೊದಲಾದವರು ಹಾಜರಿದ್ದರು.

Related Post